Advertisement

ಶಿವಮೊಗ್ಗ:ಬೈಕ್‌ ತಪ್ಪಿಸಲು ಹೋಗಿ ಕೆರೆಗೆ ಬಿದ್ದ ಸರ್ಕಾರಿ ಬಸ್‌

02:41 PM Jan 26, 2018 | |

ಶಿವಮೊಗ್ಗ: ಭಾರೀ ದುರಂತವೊಂದು ಅದೃಷ್ಟವಷಾತ್‌ ತಪ್ಪಿ ಹೋಗಿದ್ದು, ಬೇಡರ ಹೊಸ ಹಳ್ಳಿ  ಬಳಿ  ಬೈಕ್‌ ತಪ್ಪಿಸಲು ಹೋಗಿ  ಕೆಎಆರ್‌ಟಿಸಿ ಬಸ್ಸೊಂದು ಕೆರೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ. 

Advertisement

ಅದೃಷ್ಟವಷಾತ್‌ ಬಸ್‌ನಲ್ಲಿದ್ದ ಎಲ್ಲಾ 27 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬಸ್‌ ಧರ್ಮಸ್ಥಳದಿಂದ ಯಲಬುರ್ಗಾ ಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. 

ಕೆಲವರು ಗಾಯಗೊಂಡಿದ್ದು ಸ್ಥಳೀಯರು ರಕ್ಷಿಸಿ ಮೆಗ್ಗಾನ್‌  ಆಸ್ಪತ್ರೆಗೆದಾಖಲಿಸಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.  

ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next