Advertisement

ಮಹಾರಾಷ್ಟ್ರದಲ್ಲಿ ಟೊಮೆಟೊಗೂ ವೈರಸ್‌ ಕಾಟ

02:11 AM May 16, 2020 | Hari Prasad |

ಮಹಾರಾಷ್ಟ್ರದ ಜನರನ್ನು ಒಂದೆಡೆ ಕೋವಿಡ್ ಸಂಕಷ್ಟಕ್ಕೆ ಸಿಲುಕಿಸಿದ್ದರೆ ಇತ್ತ ರೈತರು ಮತ್ತೊಂದು ಕಾರಣಕ್ಕೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

Advertisement

ಟೊಮೆಟೋಗೆ ಹೊಸ ರೋಗ ಕಾಣಿಸಿಕೊಂಡಿದೆ. ನಷ್ಟದ ಭಯದಿಂದಾಗಿ ಕಾಯಿಗಳು ಮಾಗುವ ಮೊದಲೇ ರೈತರು ಕಟಾವು ಮಾಡುತ್ತಿದ್ದಾರೆ. ‘ತಿರಂಗ’ ವೈರಸ್‌ ಎಂಬ ರೋಗದಿಂದಾಗಿ ಅಹಮದ್‌ನಗರ, ಪುಣೆ ಮತ್ತು ನಾಸಿಕ್‌ ಜಿಲ್ಲೆಗಳಲ್ಲಿ ಬೆಳೆದಿದ್ದ ಶೇ.60 ಬೆಳೆ 10 ದಿನದಲ್ಲಿ ಹಾನಿಗೀಡಾಗಿದೆ.

ಮೊದಲು ಗಿಡದ ಎಲೆಗಳು ಒಣಗಲಾರಂಭಿಸಿ, ಟೊಮೇಟೊ ಹಣ್ಣುಗಳು ಅಸಹಜ ಆಕಾರ ಮತ್ತು ಬಣ್ಣಕ್ಕೆ ತಿರುಗಿ ಅವಧಿಗೆ ಮೊದಲೇ ಮಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next