Advertisement
ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ, ರೋಟರಿ ಸಮುದಾಯ ದಳ ಬೆಂಗ್ರೆ, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ನೋಂದಾಯಿತ ಕುಟುಂಬಗಳಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಸಂದರ್ಭ ರೋಟರಿ ಸಮುದಾಯ ದಳ ವತಿಯಿಂದ ನೀಡಲಾದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಮಾಜಿ ಮೇಯರ್ ಗಣೇಶ್ ಹೊಸ ಬೆಟ್ಟು ಮಾತನಾಡಿ, ವಿಜಯ ಸುವರ್ಣ ರಾಷ್ಟ್ರಮಟ್ಟದ ಕ್ರೀಡಾಳುವಾಗಿದ್ದಾಗ, ಕೋಚ್ ಆಗಿದ್ದಾಗಲೇ, ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಿತ್ತು ಎಂದು ಹೇಳಿದರು. ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನೇತೃತ್ವ ವಹಿಸಿದ್ದ ಹಿರಿಯ ಎಲುಬು ಮತ್ತು ಕೀಲು ತಜ್ಞ ಡಾ| ಆತ್ಮಾನಂದ ಹೆಗ್ಡೆ ಮಾತನಾಡಿದರು.
Related Articles
Advertisement
ಆರೋಗ್ಯ ಕಾರ್ಡ್ ವಿತರಣೆಶಿಬಿರದಲ್ಲಿ ಪಾಲ್ಗೊಂಡ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಪ್ರಸ್ತುತ ಕಾಲದ ಬೇಡಿಕೆ
ಮೂರು ಸುತ್ತ ನೀರಿನಿಂದ ಆವೃತ್ತವಾದ ಪರ್ಯಾಯ ದ್ವೀಪ ಬೆಂಗ್ರೆಯಲ್ಲಿ ಈಗ ಜನಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿಗೆ ಒಳಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ.ಹಾಗಾಗಿ ಇನ್ನು ಪೈಪ್ಲೈನ್ ನೀರನ್ನು ಕುಡಿಯಲು ಬಳಸುವುದು ಸೂಕ್ತ.
– ಗಣೇಶ್ ಹೊಸಬೆಟ್ಟು, ಮಾಜಿ ಮೇಯರ್