Advertisement

Kerala: 29ಕ್ಕೆ ಪಿಣರಾಯಿ ಸಂಪುಟ ಪುನಾರಚನೆ

10:59 PM Dec 24, 2023 | Team Udayavani |

ತಿರುವನಂತಪುರ: ಕೇರಳ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರ್ಕಾರದ ಸಂಪುಟ ವಿಸ್ತರಣೆ ಡಿ.29ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಆ್ಯಂಟನಿ ರಾಜು (ಡೆನಾಕ್ರಟಿಕ್‌ ಕೇರಳ ಕಾಂಗ್ರೆಸ್‌ ಪಕ್ಷ ) ಹಾಗೂ ಬಂದರು ಖಾತೆ ಸಚಿವ ಅಹ್ಮದ್‌ ದೇವರ್‌ ಕೋವಿಲ್‌ (ಇಂಡಿಯನ್‌ ನ್ಯಾಷನಲ್‌ ಲೀಗ್‌ ಪಕ್ಷ) ರಾಜೀನಾಮೆ ನೀಡಿದ್ದಾರೆ.

Advertisement

ಅವರಿಬ್ಬರ ಸ್ಥಾನಕ್ಕೆ ಕೇರಳ ಕಾಂಗ್ರೆಸ್‌ ಬಿ ಪಕ್ಷದ ಕೆ.ಬಿ.ಗಣೇಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ ಎಸ್‌ ಪಕ್ಷದ ರಾಮಚಂದ್ರನ್‌ ಕಡನ್ನಪಳ್ಳಿಯವರನ್ನು ನೇಮಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next