Advertisement

ಬೆಂಗಳೂರಿನಲ್ಲಿ ರಣಜಿ ನಾಕೌಟ್‌

10:38 PM Apr 28, 2022 | Team Udayavani |

ಮುಂಬಯಿ: ಐಪಿಎಲ್‌ ಬಳಿಕ ಮುಂದುವರಿ ಯಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಪಂದ್ಯಗಳ ಆತಿಥ್ಯ ಬೆಂಗಳೂರು ಪಾಲಾಗಿದೆ.

Advertisement

ಜೂನ್‌ 4ರಿಂದ 8ರ ತನಕ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಬಂಗಾಲ-ಜಾರ್ಖಂಡ್‌, ಮುಂಬಯಿ-ಉತ್ತರಾಖಂಡ, ಕರ್ನಾಟಕ-ಉತ್ತರಪ್ರದೇಶ ಹಾಗೂ ಪಂಜಾಬ್‌-ಮಧ್ಯಪ್ರದೇಶ ನಡುವೆ ಸಾಗಲಿವೆ. 2 ಸೆಮಿ ಫೈನಲ್‌ ಪಂದ್ಯಗಳು ಜೂ. 12ರಿಂದ 16ರ ತನಕ ನಡೆಯಲಿವೆ. ಜೂ. 20ರಂದು ಫೈನಲ್‌ ಹಣಾಹಣಿ ಮೊದಲ್ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next