Advertisement

ಜಾರಕಿಹೊಳಿ ಹೆಸರು ಬರೆದಿಟ್ಟು ನಾನು ಸಾಯ್ಬೇಕು ಅನಿಸ್ತಿದೆ: ಸಿಡಿ ಲೇಡಿಯ ಮತ್ತೊಂದು ವಿಡಿಯೋ

07:49 AM Mar 27, 2021 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಯುವತಿ “ ನನಗೆ ಬದುಕಬೇಕೋ ಸಾಯಬೇಕೊ ಗೊತ್ತಿಲ್ಲ,  ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದುಬಿಟ್ಟು ನಾನು ಸಾಯಬೇಕು ಅನಿಸುತ್ತಿದೆ” ಎಂದಿದ್ದಾಳೆ.

Advertisement

ಯುವತಿ ಆಡಿಯೋವೊಂದು ಶುಕ್ರವಾರ ವೈರಲ್ ಆದ ಬಳಿಕ ಇಂದು ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾದ ಕಾರಣ ಅದಕ್ಕೆ ಸಮಜಾಯಿಷಿ ನೀಡುವಂತೆ ಯುವತಿ ಮಾತನಾಡಿದ್ದಾಳೆ.

ವಿಡಿಯೋ ಲೀಕ್ ಆದಾಗ ನಾನು ಮಾಧ್ಯಮದಲ್ಲಿ ಪರಿಚಯವಾಗಿದ್ದ ನರೇಶ್ ಗೆ ಕರೆ ಮಾಡಿದ್ದೆ. ನಾನು ಈ ವಿಚಾರದಲ್ಲಿ ಸಣ್ಣವ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಬಳಿ ಮಾತನಾಡೋಣ ಎಂದು ಹೇಳಿದ್ದರು ಎಂದು ಯುವತಿ ಹೇಳಿದ್ದಾಳೆ.  ಅದಲ್ಲದೆ ನಾನು ಮತ್ತು ನರೇಶ್ ಅವರು ಡಿ ಕೆ ಶಿವಕುಮಾರ್ ಭೇಟಿಗೆ ಹೋದೆವು. ಆದರೆ ಅವರು ಸಿಗಲಿಲ್ಲ ಎಂದಿದ್ದಾಳೆ.

Updating..

Advertisement

Udayavani is now on Telegram. Click here to join our channel and stay updated with the latest news.

Next