Advertisement

1,333 ವರದಿ ಬಾಕಿ

07:01 PM Jun 10, 2020 | Team Udayavani |

ರಾಯಚೂರು: ರವಿವಾರ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ದೃಢಪಟ್ಟಿಲ್ಲ. ಇನ್ನು ಲಿಂಗಸುಗೂರು ತಾಲೂಕಿನಿಂದ 50, ಮಾನ್ವಿ ತಾಲೂಕಿನಿಂದ 4, ಸಿಂಧನೂರು ತಾಲೂಕಿನಿಂದ 5, ದೇವದುರ್ಗದಿಂದ 26 ಮತ್ತು ರಾಯಚೂರು ತಾಲೂಕಿನಿಂದ 105 ಸೇರಿ 190 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Advertisement

ಈವರೆಗೆ ಒಟ್ಟು 17,398 ಜನರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಅದರಲ್ಲಿ 15,700 ವರದಿಗಳು ನೆಗೆಟಿವ್‌ ಆಗಿವೆ. ಜಿಲ್ಲೆಯಲ್ಲಿ ಈವರೆಗೆ 359 ಪ್ರಕರಣ ದೃಢಪಟ್ಟಿವೆ. ಉಳಿದಂತೆ 1333 ಮಾದರಿಗಳ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next