Advertisement

ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳು

11:38 PM Sep 21, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್‌ ಈಗಾಗಲೇ ಪ್ರಬಲ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿದೆ. ಈ ಕುರಿತು ಇನ್ನೆರಡು ದಿನದಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಅಂತಿಮ ಪಟ್ಟಿ ಬಿಡುಗಡೆಗೊಳಿಸಲು ತೀರ್ಮಾನಿಸಿದೆ.
ಸಂಭಾವ್ಯ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ

Advertisement

ಹೊಸಕೋಟೆ- ಪದ್ಮಾವತಿ ಬೈರತಿ ಸುರೇಶ್‌, ನಾರಾಯಣಗೌಡ, ಗೋಕಾಕ್‌ – ಲಖನ್‌ ಜಾರಕಿಹೊಳಿ ಕಾಗವಾಡ – ಪ್ರಕಾಶ್‌ ಹುಕ್ಕೇರಿ, ಅಥಣಿ – ಎ.ಬಿ. ಪಾಟೀಲ್, ಯಲ್ಲಾಪುರ – ಭೀಮಣ್ಣ ನಾಯ್ಕ, ಪ್ರಶಾಂತ ದೇಶಪಾಂಡೆ, ರಾಣೆಬೆನ್ನೂರು – ಕೆ.ಬಿ.ಕೋಳಿವಾಡ, ಪ್ರಕಾಶ್‌ ಕೋಳಿವಾಡ, ಚಿಕ್ಕಬಳ್ಳಾಪುರ – ಅಂಜಿನಪ್ಪ,ಡಾ ಎಂ.ಸಿ.ಸುಧಾಕರ್‌, ಜಗದೀಶ್‌ ರೆಡ್ಡಿ, ಹೊಸಪೇಟೆ (ವಿಜಯನಗರ)- ಸಂತೋಷ ಲಾಡ್‌, ಸೂರ್ಯನಾರಾ ಯಣರೆಡ್ಡಿ, ಗವಿಯಪ್ಪ, ಕೆ.ಆರ್‌ ಪೇಟೆ- ಕೆ.ಬಿ.ಚಂದ್ರ ಶೇಖರ್‌, ಕಿಕ್ಕೆರೆ ಸುರೇಶ್‌ ಯಶವಂತಪುರ- ಎಂ.ರಾಜಕುಮಾರ, ಎಚ್‌.ಸಿ.ಬಾಲಕೃಷ್ಣ, ಮಹಾಲಕ್ಷ್ಮೀ ಲೇಔಟ್‌ – ಮಂಜುನಾಥ್‌ಗೌಡ, ಶಿವರಾಜು, ಗಿರೀಶ್‌ ನಾಶಿ, ಹುಣ ಸೂರು – ಎಚ್‌.ಪಿ.ಮಂಜುನಾಥ್‌, ಹಿರೆಕೆರೂರು – ಬಿ.ಎಚ್‌.ಬನ್ನಿಕೋಡ್‌, ಎಸ್‌.ಕೆ.ಕರಿಯಣ್ಣನವರ್‌, ಕೆ.ಆರ್‌.ಪುರ-ಎಂ. ನಾರಾಯಣ ಸ್ವಾಮಿ, ಕೇಶವ ರಾಜಣ್ಣ, ಸಿ.ಎಂ. ಧನಂಜಯ ಶಿವಾಜಿನಗರ-ಎಸ್‌.ಎ.ಹುಸೇನ್‌, ರಿಜ್ವಾನ್‌ ಅರ್ಷದ್‌, ಮನ್ಸೂರ್‌ ಅಲಿಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next