Advertisement

ಕೊಳಲಿಗೆ ತ್ರಿಪುರಾ ಬಿದಿರು

08:50 AM Nov 03, 2018 | Team Udayavani |

ಹೊಸದಿಲ್ಲಿ: ವಿಶ್ವವಿಖ್ಯಾತ ಬಾನ್ಸುರಿ ವಾದಕ ಪಂ.ಹರಿಪ್ರಸಾದ್‌ ಚೌರಾಸಿಯಾರ ಕೊಳಲನ್ನು ತ್ರಿಪುರಾದಲ್ಲಿಯೇ ಸಿದ್ಧಪಡಿಸಲಾಗುತ್ತದೆ ಎಂದಿದ್ದಾರೆ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌. ರಾಜ್ಯದ ಉತ್ತರ ಮತ್ತು ಧಲಾಯಿ ಜಿಲ್ಲೆಗಳಲ್ಲಿ ಬೆಳೆಯಲಾಗುರುವ ಬಿದಿರಿನಿಂದಲೇ ಅವುಗಳನ್ನು ಸಿದ್ಧಪಡಿಸಲಾಗುತ್ತದೆ ಎಂದಿದ್ದಾರೆ. ತ್ರಿಪುರಾದಲ್ಲಿ 2,500 ಹೆಕ್ಟೇರ್‌ ಪ್ರದೇಶದಲ್ಲಿ ಬಿದಿರು ಬೆಳೆಯಲು ವಿಶೇಷ ಯೋಜನೆ ರೂಪಿಸಲಾಗಿದೆ. ದೇಶಕ್ಕೆ ಬಿದಿರು ಆಮದಿನಿಂದಾಗಿ 1 ಲಕ್ಷ ಕೋಟಿ ರೂ. ವಾರ್ಷಿಕ ನಷ್ಟ ಉಂಟಾಗುತ್ತದೆ ಎಂದು ದೇಬ್‌ ದಿಲ್ಲಿಯಲ್ಲಿ  ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next