Advertisement

ಎಲ್‌ಓಸಿಯಲ್ಲಿ ಮುಂದುವರಿದ ಪಾಕ್‌ ಗುಂಡಿನ ದಾಳಿ ; ಯುವಕ ಗಂಭೀರ

09:22 AM May 27, 2019 | Vishnu Das |

ಶ್ರೀನಗರ : ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸಿರುವುದನ್ನು ಮುಂದುವರಿಸಿದ್ದು, ಭಾನುವಾರ ನಸಕಿನ ವೇಳೆರಜೌರಿಯ ನೌಶೇರಾ ಪ್ರದೇಶದಲ್ಲಿ ನಡೆಸಿದ ಭಾರೀ ದಾಳಿಯಲ್ಲಿ 18 ರ ಹರೆಯದ ತರುಣನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

Advertisement

ನೌಶೇರಾದ ಪೋಖಾನಿ ನಿವಾಸಿ ಮಹಮದ್‌ ಇಶಾಖ್‌ ಗಾಯಗೊಂಡಿದ್ದು, ಜಮ್ಮುವಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳು ತರುಣನಿಗೆ ಸೇನಾ ಕ್ಯಾಂಪ್‌ನಲ್ಲಿ ಪ್ರಾಧಮಿಕ ಚಿಕಿತ್ಸೆ ನೀಡಿ ಬಳಿ ಕಹೆಚ್ಚಿನ ಚಿಕಿತ್ಸೆಗೆ ಜಮ್ಮವಿಗೆ ಕರೆತೊಯ್ಯಲಾಗಿದೆ.

ಪಾಕ್‌ ದಾಳಿಗೆ ಭಾರತೀಯ ಸೇನೆದಿಟ್ಟ ತಿರುಗೇಟು ನೀಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next