Advertisement

ಕೊಪ್ಪಳ: 18 ಸಾವಿರ ವಿದ್ಯಾರ್ಥಿಗಳಿಂದ ಅಂಗಾಂಗ ದಾನ ಜಾಗೃತಿ

11:53 PM Jan 04, 2023 | Team Udayavani |

ಕೊಪ್ಪಳ: ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ 18 ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ ಅಂಗಾಂಗ ದಾನ ಜಾಗೃತಿ ಜಾಥಾ ನಡೆದಿದ್ದು, ಇದು ರಾಜ್ಯದಲ್ಲೇ  ಮೊದಲ ಬೃಹತ್‌ ಅಂಗಾಂಗ ದಾನ ಜಾಗೃತಿ ಜಾಥಾ ಆಗಿದೆ.   ಒಬ್ಬನ ಅಂಗಾಂಗ ದಾನದಿಂದ ಎಂಟು ಮಂದಿಗೆ ಜೀವದಾನ ಮಾಡಬಹುದು ಎಂಬ ಸಂದೇಶಗಳು ಜಾಥಾದಲ್ಲಿ ಮೊಳಗಿದವು.

Advertisement

“ಪರೋಪಕರಾರ್ಥಂ ಇದಮ್‌ ಶರೀರಂ’  ಧ್ಯೇಯವಾಕ್ಯದೊಂದಿಗೆ ಈ ಜಾಗೃತಿ ಜಾಥಾ ನಡೆಸಲಾಗಿದೆ. ಇದು ರಾಜ್ಯದ ಗಮನ ಸೆಳೆದಿದ್ದು, ಸ್ವಾಮೀಜಿಗಳ ಈ ಘನಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next