Advertisement

ಅಂತರ್‌ ಜಿಲ್ಲೆಯ ವಾಹನಗಳು ಮಾತ್ರ ಶಿರೂರು ಪ್ರವೇಶ

11:17 PM May 29, 2020 | Sriram |

ಬೈಂದೂರು: ಹಲವು ದಿನಗಳಿಂದ ಹೊರರಾಜ್ಯದಿಂದ ಆಗಮಿಸುತ್ತಿರುವವರ ತಪಾಸಣೆ ಮಾಡುತ್ತಿರುವ ಶಿರೂರು ಟೋಲ್‌ ಗೇಟ್‌ನಲ್ಲಿ ನಾಲ್ಕೈದು ದಿನಗಳಿಂದ ಹೊರರಾಜ್ಯಗಳ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.

Advertisement

ಕೇವಲ ಅಂತರ್‌ ಜಿಲ್ಲೆಯ ವಾಹನಗಳು ಮಾತ್ರ ಬರುತ್ತಿದ್ದು, ಶಿಕ್ಷಣ, ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕು ಸಾಗಣೆ ವಾಹನಗಳು ಮಾತ್ರ ಸಂಚರಿಸುತ್ತಿವೆ. 15 ದಿನಗಳವರಗೆ ಹೊರರಾಜ್ಯಗಳ‌ ಜನರಿಗೆ ಅನುಮತಿ ನೀಡದಿರುವುದರಿಂದ ವಾಹನ ಸಂಖ್ಯೆ ಕಡಿಮೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next