Advertisement

ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್‌

10:22 PM Nov 09, 2021 | Team Udayavani |

ಒಡಿಸಾ: ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಮಂಗಳವಾರ ಬೆಳಗ್ಗೆ ಒಡಿಸಾದ ಜಾರ್ಸುಗುಡ ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದಿದ್ದಾರೆ.

Advertisement

ಜಾರ್ಸುಗುಡ ಜಿಲ್ಲೆಯಲ್ಲಿನ ರೈಲ್ವೆ ಕಾಮಗಾರಿಯ ಪರಿಶೀಲನೆಗಾಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಯಾವುದೇ ಮಾಹಿತಿ ನೀಡದೆಯೇ ರೈಲು ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಿಸ್ಕೇಟಿನೊಂದಿಗೆ ಚಹಾ ಸೇವಿಸಿ ಅದರ ರುಚಿಯನ್ನು ಹೊಗಳಿದ್ದಾರೆ.

ಹಾಗೆಯೇ ಅಂಗಡಿಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಕ್ಕೆ ಅಂಗಡಿ ಮಾಲೀಕನನ್ನು ಪ್ರಶಂಶಿಸಿದ್ದಾರೆ. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಉ.ಪ್ರ. ಚುನಾವಣೆ: ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಯಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next