Advertisement

Manjeshwara: ಮನೆಯಿಂದ ಅಡಿಕೆ ಕಳವು: ಇಬ್ಬರ ಸೆರೆ‌

12:24 AM Sep 08, 2023 | Team Udayavani |

ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್‌ ಕಾಂಪೌಂಡ್‌ನ‌ ರೆಹ್ಮಾನ್‌ ಸಹೀಂ ಅವರ ಮನೆಯಿಂದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ 1.75 ಲಕ್ಷ ರೂ. ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ನಡೆದಿದೆ.

Advertisement

ಈ ಬಗ್ಗೆ ದೂರು ನೀಡಿದ್ದು ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿ ಕಡಂಬಾರು ಇಡಿಯಾ ನಿವಾಸಿ ಮುಸ್ತಾಕ್‌ ಹುಸೈನ್‌(22) ಮತ್ತು ಕಾಜೂರು ನಿವಾಸಿ ಅಬ್ದುಲ್‌ ರಶೀದ್‌ (21)ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next