Advertisement

Border ಶಾಂತಿ ನೆಲೆಸಿದರೆ ಮಾತ್ರ ಚೀನ ಜತೆ ಸಹಜ ಸಂಬಂಧ: ಜೈಶಂಕರ್‌

01:40 AM Sep 13, 2024 | Team Udayavani |

 ಹೊಸದಿಲ್ಲಿ: ಚೀನದೊಂದಿಗಿನ ವ್ಯವಹಾರವನ್ನು ಭಾರತ ಬಂದ್‌ ಮಾಡಿಲ್ಲ. ಉಭಯ ದೇಶಗಳ ಸೇನಾ ವಾಪಸಾತಿ ಪ್ರಕ್ರಿಯೆ ಶೇ.75ರಷ್ಟು ಬಗೆಹರಿದರೂ ಗಡಿಯಲ್ಲಿ ಹೆಚ್ಚುತ್ತಿರುವ ಸೇನಾ ನಿಯುಕ್ತಿಯೇ ದೊಡ್ಡ ಸಮಸ್ಯೆಯಾಗಿದೆ ಎಂದು ವಿದೇ ಶಾಂಗ ಸಚಿವ ಎಸ್‌. ಜೈಶಂ ಕರ್‌ ಹೇಳಿದ್ದಾರೆ. ಗುರು ವಾರ ಪೂರ್ವ ಲಡಾಖ್‌ನಲ್ಲಿ ಗಡಿ ವಿವಾದದ ಬಗ್ಗೆ ಮಾತನಾಡಿದ ಜೈಶಂಕರ್‌, ಗಡಿ ಪ್ರದೇಶಗಳಲ್ಲಿ ಶಾಂತಿ ಇಲ್ಲದಿದ್ದರೆ ಚೀನ ಜತೆ ಸಂಬಂಧವು ಸಾಮಾನ್ಯವಾಗಿರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಭಾರತ-ಚೀನ ಸಂಬಂಧವು “ಸಂಕೀರ್ಣ’ ಎಂದು ಜೈಶಂಕರ್‌ ಬಣ್ಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next