Advertisement
ಕೋಟೆಬಾಗಿಲಿನ ದಿ| ಅನ್ಸಾರ್ ಅವರ ಪುತ್ರ ಶಾರಿಕ್ (18) ಮೃತ ಪಟ್ಟವರು. ಸ್ನಾನಕ್ಕೆಂದು ತೆರಳಿ ದಾತ ಬಹಳ ಹೊತ್ತಾದರೂ ಹೊರ ಬರದಿರುವುದನ್ನು ಗಮನಿಸಿದ ಆತನ ಸಹೋದರ ಹೋಗಿ ಪರಿಶೀಲಿಸಿದಾಗ ಶಾರಿಕ್ ಸಾವು ಸಂಭವಿಸಿರುವುದು ಗೋಚರಿಸಿತ್ತು.
Advertisement
Moodabidire: ಗ್ಯಾಸ್ ಗೀಸರ್ ಕೆಮಿಕಲ್ ಹರಡಿ ಸಾವು
02:12 AM Jul 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.