Advertisement

ಕೋವಿಡ್ ನಿರ್ವಹಣೆ ಜವಾಬ್ದಾರಿಯಿಂದ ನಲಪ್ಪಾಡ್, ರಕ್ಷಾ ರಾಮಯ್ಯ ಹೊರಗಿಟ್ಟ ಯುವ ಕಾಂಗ್ರೆಸ್

01:38 PM May 20, 2021 | Team Udayavani |

ಬೆಂಗಳೂರು: ಕೋವಿಡ್ 19 ನಿರ್ವಹಣೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪ್ಪಾಡ್ ರನ್ನು ಹೊರಗಿಡಲಾಗಿದೆ.

Advertisement

ದಾವಣಗೆರೆ ಮೂಲದ ಸೈಯದ್ ಖಾಲಿದ್ ಅಹಮದ್ ಗೆ ಕಚೇರಿ ಮೇಲುಸ್ತುವಾರಿ ನೀಡಲಾಗಿದೆ. ಯುವ ಕಾಂಗ್ರೆಸ್ ಚಟುವಟಿಕೆಗಳನ್ನು ಹೈಕಮಾಂಡ್ ಗೆ ವರದಿ ನೀಡಲು ಸೈಯದ್ ಖಾಲಿದ್ ಅಹಮದ್ ಗೆ ಜವಾಬ್ದಾರಿ ನೀಡಲಾಗಿದೆ.

ಕೇಂದ್ರ ವಲಯಕ್ಕೆ ಸಂದೀಪ್ ನಾಯಕ್, ದಕ್ಷಿಣ ವಲಯಕ್ಕೆ ಭವ್ಯ ಕೆ.ಆರ್, ಉತ್ತರ ವಲಯಕ್ಕೆ ಮಂಜುನಾಥ್ ಎಚ್.ಎಸ್ ರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ:ಸಿದ್ದರಾಮಯ್ಯನವರೇ ನನ್ನನ್ನು ಟೀಕಿಸಲು ಬಂದು ನೀವು ಹಿಟ್‌ ವಿಕೆಟ್‌ ಆಗಿದ್ದೀರಿ: ಎಚ್ ಡಿಕೆ

ರಕ್ಷಾ ರಾಮಯ್ಯ ಹಾಗೂ ಮೊಹಮ್ಮದ್ ನಲಪಾಡ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿರುವ ಕಾರಣ ಇಬ್ಬರನ್ನೂ ಹೈ ಕಮಾಂಡ್ ದೂರ ಇಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next