Advertisement

MUDA ಹಗರಣಕ್ಕೆ ಸಚಿವ ಬೈರತಿ ಕಾರಣ: ವಿಶ್ವನಾಥ್‌ ಆರೋಪ

12:40 AM Jul 31, 2024 | Team Udayavani |

ಮೈಸೂರು: ಮುಡಾ ಹಗರಣವು 5 ಸಾವಿರ ಕೋಟಿ ರೂ.ಗಳದ್ದಾಗಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ನೇರ ಕಾರಣವಾಗಿದ್ದಾರೆ. ಅವರಿಗೆ ಮೊದಲು ಶಿಕ್ಷೆಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪತ್ರಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಿನಲ್ಲಿ ಸೈಟ್‌ ಪಡೆದಿರುವುದು ನಾಚಿಕೆಗೇಡು. ಮುಡಾ ಹಗರಣಕ್ಕೆ ಸಚಿವ ಬೈರತಿ ಸುರೇಶ್‌ ನೇರ ಕಾರಣವಾಗಿದ್ದು ಮಾಜಿ ಸಚಿವ ನಾಗೇಂದ್ರ ಅವರಂತೆ ಇವರನ್ನೂ ಜೈಲಿಗೆ ಕಳುಹಿಸಬೇಕು ಎಂದು ಏಕವಚನದÇÉೇ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next