Advertisement

Sullia: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

09:06 PM Aug 13, 2024 | Team Udayavani |

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Advertisement

ಸುಳ್ಯ: ಕಲ್ಮಡ್ಕ ಗ್ರಾಮದ ಮರಕಡ ನಿವಾಸಿ ಕಿಟ್ಟಣ್ಣ ರೈ (60) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಈ ಕೃತ್ಯಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಅಸೌಖ್ಯ: ವಿದ್ಯಾರ್ಥಿನಿ ನಿಧನ

ಸುಳ್ಯ: ಅಸೌಖ್ಯದಿಂದ ಬಳಲುತ್ತಿದ್ದ ಮುರುಳ್ಯ-ಅಲೆಕ್ಕಾಡಿ ಶಾಲಾ 3ನೇ ತರಗತಿ ವಿದ್ಯಾರ್ಥಿನಿ, ಮುರುಳ್ಯ ಗ್ರಾಮದ ಪಿಜಾವು ಮನೆ ತಾರಾನಾಥ ಮತ್ತು ಶಶಿಕಲಾ ದಂಪತಿ ಪುತ್ರಿ ಅಕ್ಷತಾ (8) ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ. ಬಡ ಕುಟುಂಬದವರಾಗಿದ್ದ ಬಾಲಕಿಯ ಚಿಕಿತ್ಸೆಗೆ ಶಾಲೆಯವರು, ಹಿರಿಯ ವಿದ್ಯಾರ್ಥಿಗಳು, ಊರವರು ಆರ್ಥಿಕ ನೆರವು ನೀಡಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next