Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತಸೇನಾ ಕರ್ನಾಟಕ ಸಂಸ್ಥಾಪಕ ವೀರೇಶ ಸೊಬರದಮಠ, ಯೋಜನೆ ಜಾರಿಗೆ ಪ್ರಧಾನಿಯವರ ಗಮನ ಸಳೆಯಲು ಈ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದರು.
Related Articles
ಯೋಜನೆಗೆ ಕೇಂದ್ರದಿಂದ ಪರವಾನಿಗೆ ಕೊಡಿಸುವುದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ದೊಡ್ಡ ವಿಷಯವೇನು ಅಲ್ಲ ಅವರು ಪ್ರಮಾಣಿಕ ಯತ್ನ ಮಾಡಬೇಕಾಗಿದೆ ಎಂದರು.
Advertisement
ಲೋಕಸಭಾ ಚುನಾವಣೆ ಮುನ್ನವೇ ಯೋಜನೆ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ… ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಸೂಚನೆ