Advertisement

ಗಡಿ ದಾಟಿ ಬಂದ ರೇಖೆಗಳು

05:10 AM Jun 01, 2019 | Team Udayavani |

ರೇಖೆಗಳಿಲ್ಲದೇ ಕಾರ್ಟೂನ್‌ ಇಲ್ಲ. ಹಾಗೆಯೇ, ಕಾರ್ಟೂನ್‌ ಅನ್ನು ಪ್ರೀತಿಸಲು ಗಡಿರೇಖೆಗಳೂ ಇಲ್ಲ. ಇದೀಗ ಭಾರತೀಯ ವ್ಯಂಗ್ಯಚಿತ್ರಕಾರರ ಸಂಘವು ವಿದೇಶಿ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದೆ. ಸಂಘವು ತೀರಾ ಇತ್ತೀಚೆಗೆ ವಿದೇಶಿ ವ್ಯಂಗ್ಯಚಿತ್ರಗಳಿ­ಗಾಗಿಯೇ 11ನೇ ಅಂತಾರಾಷ್ಟ್ರೀಯ ಮಾಯಾ ಕಾಮತ್‌ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಏರ್ಪಡಿಸಿತ್ತು.

Advertisement

ಅವುಗಳಲ್ಲಿನ ಬಹುಮಾನಿತ ವ್ಯಂಗ್ಯಚಿತ್ರಗಳನ್ನೂ ಸೇರಿ ಒಟ್ಟು 80 ಕಾರ್ಟೂನ್‌ಗಳನ್ನು ಪ್ರಸ್ತುತ ಪ್ರದರ್ಶಿಸ­ಲಾಗುತ್ತಿದೆ. ಪ್ರದರ್ಶನದ ಉದ್ಘಾಟನೆಯನ್ನು ಡಾ. ಪಿ.ಡಿ. ಶೆಣೈ ನೆರವೇರಿಸಲಿದ್ದಾರೆ. ಅಮರನಾಥ್‌ ಕಾಮತ್‌, ಬಿ.ಜಿ. ಗುಜ್ಜಾರಪ್ಪ ಇತರರು ಉಪಸ್ಥಿತರಿರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next