Advertisement

ಹಿಜಾಬ್‌ ತೆಗೆದಿಟ್ಟು ಪರೀಕ್ಷೆ ಬರೆಯಲಿ: ಪ್ರಮೋದ ಮುತಾಲಿಕ್‌

10:00 PM Mar 27, 2022 | Team Udayavani |

ಗುಳೇದಗುಡ್ಡ: ನಾನು ಹಿಜಾಬ್‌ ಬಗ್ಗೆ ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ದುಪಟ್ಟಾ, ಹಿಜಾಬ್‌ ಒಂದೇ. ಹಿಜಾಬ್‌ ದುಪಟ್ಟಾ ಹಾಕಿಕೊಂಡು ಬರುವುದಾದರೆ ಸಮವಸ್ತ್ರದ ಮೌಲ್ಯ ಉಳಿಯುತ್ತದೆಯೇ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರೇ ಶಾಲಾ ಸಮವಸ್ತ್ರ ಯೋಜನೆ ಜಾರಿ ಮಾಡಿದ್ದು.

ಸಿದ್ದರಾಮಯ್ಯನವರೇ ಮುಸ್ಲಿಂ ವಿದ್ಯಾರ್ಥಿಗಳಿಗೆ, ಮುಸ್ಲಿಂ ಮುಲ್ಲಾ ಮೌಲ್ವಿಗಳಿಗೆ ಹೈಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ತಿಳಿ ಹೇಳಬೇಕು.

ಇದನ್ನೂ ಓದಿ:ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದರೆ ಮತ್ತೆ ಬರೆಯಲು ಅವಕಾಶವಿಲ್ಲ : ಬಿ.ಸಿ.ನಾಗೇಶ್ ಸೂಚನೆ

ಮಕ್ಕಳಿಗೆ ಹಿಜಾಬ್‌ ತೆಗೆದಿಟ್ಟು ಎಸೆಸೆಲ್ಸಿ ಪರೀಕ್ಷೆ ಬರೆದು ಭವಿಷ್ಯ ಉಜ್ವಲ ಮಾಡಿಕೊಳ್ಳಿ ಎಂದು ತಿಳಿ ಹೇಳಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next