Advertisement

ಬಿಜೆಪಿ ಆಡಳಿತದ ಭಾರತದಲ್ಲಿ ‘ಲಕ್ಷ್ಮಿ ತಾಯಿ’ಸಂಕಷ್ಟ ಎದುರಿಸುತ್ತಿದ್ದಾಳೆ: ಕಾಂಗ್ರೆಸ್

11:35 AM Aug 05, 2022 | Team Udayavani |

ಬೆಂಗಳೂರು: ಇಂದು ರಾಜ್ಯಾದ್ಯಂತ ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಲೆ ಎರಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಟೀಕೆ ಮಾಡಿದೆ.

Advertisement

ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್, ಇಂದು ವರಮಹಾಲಕ್ಷ್ಮಿ ಹಬ್ಬ, ಜನತೆ ಲಕ್ಷ್ಮಿಯನ್ನು ಆರಾಧಿಸಲೂ ದುಬಾರಿ ಹಣ ತೆರಬೇಕಾಗಿದೆ. ಬಿಜೆಪಿ ಆಡಳಿತದ ಭಾರತದಲ್ಲಿ ‘ಲಕ್ಷ್ಮಿ ತಾಯಿ’ ಸಂಕಷ್ಟ ಎದುರಿಸುತ್ತಿದ್ದಾಳೆ. ನಿರಂತರ ಬೆಲೆ ಏರಿಕೆಯಿಂದಾದ ದುಬಾರಿ ದುನಿಯಾದಲ್ಲಿ ಜನರ ಕೈಯ್ಯಲ್ಲಿ ಲಕ್ಷ್ಮಿ ನಿಲ್ಲುತ್ತಿಲ್ಲ. ಸರ್ಕಾರದ ಸಂವೇದನಾ ಶೂನ್ಯತೆಯೇ ಇದಕ್ಕೆ ಕಾರಣ ಎಂದು ಟೀಕಿಸಿದೆ.

ಇದನ್ನೂ ಓದಿ:ಭಾರತದಲ್ಲಿ 24ಗಂಟೆಯಲ್ಲಿ 20,551 ಕೋವಿಡ್ ಸೋಂಕು ಪ್ರಕರಣ ಪತ್ತೆ, 70 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next