Advertisement
ಕನ್ಯಾನ ಗ್ರಾಮದ ಅಭಿಷೇಕ್ ಹಾಗೂ ಸಂದೀಪ್ ಗಾಯಗೊಂಡವರು. ಹಲ್ಲೆಗೈದು ಪರಾರಿಯಾಗಿದ್ದ ಆರೋಪಿ ಪ್ರಸಾದ್ನನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಸಾದ್ ಜೋರಾಗಿ ಫೋನ್ನಲ್ಲಿ ಮಾತನಾಡಿಕೊಂಡು ಬರುತ್ತಿದ್ದು, ಈ ಬಗ್ಗೆ ಕೇಳಿದ್ದಕ್ಕೆ ಅಭಿಷೇಕ್ ಅವರಿಗೆ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಇರಿದಿದ್ದು, ಇದನ್ನು ತಪ್ಪಿಸಲು ಬಂದ ಸಂದೀಪ್ ಅವರ ಕಾಲಿಗೂ ಗಾಯವಾಗಿದೆ.
Advertisement
Kundapura: ಬಾರ್ನಲ್ಲಿ ಗಲಾಟೆ; ಬಾಟಲಿಯಿಂದ ಇರಿತ ;ಇಬ್ಬರಿಗೆ ಗಾಯ; ಆರೋಪಿ ಬಂಧನ
08:05 PM Aug 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.