Advertisement

Koppala: ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು

01:51 PM Jan 22, 2024 | Team Udayavani |

ಕೊಪ್ಪಳ: ಅಯೋದ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ.

Advertisement

ಜಿಲ್ಲೆಯ ಭಾಗ್ಯನಗರದ ಶ್ರೀರಾಮಮಂದಿರ, ಆಂಜನೇಯ ದೇಗುಲದಲ್ಲಿ ಮುಸ್ಲಿಂ ಬಂಧುಗಳು ಪೂಜೆ ಸಮರ್ಪಿಸಿದರು.

ಭಾಗ್ಯನಗರದ ಪಂಚ ಕಮಿಟಿಯಿಂದ ಪೂಜೆ ಮಾಡಲಾಗಿದ್ದು, ಭಕ್ತಾದಿಗಳಿಗೆ ಪ್ರಸಾದದ ಮುಸ್ಲಿಂ ಮುಖಂಡರು ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next