Advertisement

Koppala constituncey: ಜೆಡಿಎಸ್ ಸೇರಿದ ಬಿಜೆಪಿ ಮುಖಂಡ ಸಿ ವಿ ಚಂದ್ರಶೇಖರ್

11:36 AM Apr 18, 2023 | Team Udayavani |

ಕೊಪ್ಪಳ: ಕೊಪ್ಪಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ ವಿ ಚಂದ್ರಶೇಖರ ಇದೀಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ಸಿ ವಿ ಚಂದ್ರಶೇಖರ ಅವರು ಜೆಡಿಎಸ್ ಬಿ ಫಾರಂ ಪಡೆದಿದ್ದಾರೆ.

Advertisement

ಸಿ ವಿ ಚಂದ್ರಶೇಖರ ಅವರು ಕೊಪ್ಪಳ ಬಿಜೆಪಿ ಟಿಕೆಟ್ ಗೆ ಭಾರಿ ಪೈಪೋಟಿ ನಡೆಸಿದ್ದರು. ಆದರೆ ಸೋಮವಾರ ಸಂಜೆ ಬಿಡುಗಡೆಯಾದ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಿದೆ.

ಇದನ್ನೂ ಓದಿ:ದಿನೇಶ್ ಹೆಗ್ಡೆ ಬಳಿ 9.78 ಕೋಟಿ ರೂ ಆಸ್ತಿ; ವೇದವ್ಯಾಸ ಕಾಮತ್‌ ಬಳಿ 12 ಕೋಟಿ ರೂ ಆಸ್ತಿ

ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದ ಸಿವಿ ಚಂದ್ರಶೇಖರ್ ಅವರು ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಬಿ ಫಾರಂ ಪಡೆದಿದ್ದಾರೆ. ಸಿವಿಸಿ ಅವರಿಗೆ ಸುರೇಶ ಭೂಮರಡ್ಡಿ ಸೇರಿ ಹಲವರು ಸಾಥ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next