Advertisement

ಮೋದಿಗೆ ಕೆಸಿಆರ್‌ ಸೆಡ್ಡು: ಬಿಜೆಪಿ ಆರೋಪ

07:42 PM Nov 10, 2021 | Team Udayavani |

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಅವರ ರಾಜಕೀಯ ಜೀವನದ ಕೊನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಡ್ಡು ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಮುಂಗಾರಿನ ವೇಳೆಯಲ್ಲಿ ಬೆಳೆದಿರುವ ಭತ್ತವನ್ನು ಸಂಪೂರ್ಣವಾಗಿ ಕೇಂದ್ರ ಖರೀದಿಸಬೇಕೆಂದು ಒತ್ತಾಯಿಸಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನ.12ರಂದುಧರಣಿ ನಡೆಸುವುದಾಗಿ ಕೆಸಿಆರ್‌ ಹೇಳಿದ್ದಾರೆ. ಅದಕ್ಕೆ ಅರವಿಂದ್‌ ಅವರು ಈ ಹೇಳಿಕೆ ನೀಡಿದ್ದಾರೆ.

“ನರಿ ಕೊನೆಗಾಲದಲ್ಲಿ ಸಿಂಹದ ಬಳಿ ಓಡುತ್ತದೆ. ಹಾಗೆಯೇ ಕೆಸಿಆರ್‌ ಅವರು ರಾಜಕೀಯ ಜೀವನದ ಕೊನೆ ಕ್ಷಣದಲ್ಲಿ ಮೋದಿಗೆ ಸೆಡ್ಡು ಹೊಡೆಯಲಾರಂಭಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಹೋಟೆಲ್ ರುವಾಂಡ : ಹಿಂಸೆಯ ಗಾಢತೆಯಲ್ಲೇ ಮಾನವೀಯತೆಯ ಬಣ್ಣ ಪ್ರದರ್ಶಿಸುವ ಸಿನಿಮಾ

Advertisement

Udayavani is now on Telegram. Click here to join our channel and stay updated with the latest news.

Next