Advertisement

Kasaragod ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ

11:53 PM Nov 24, 2023 | Team Udayavani |

ಕಾಸರಗೋಡು: ಮೀನುಗಾರಿಕೆಯ ಸಂದರ್ಭದಲ್ಲಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತ ಪಶ್ಚಿಮ ಬಂಗಾಳ ನಿವಾಸಿ ಜಯ್‌ದೀಪ್‌ ಅವರ ಮೃತದೇಹ ಪತ್ತೆಯಾಗಿದೆ. ನ.23 ರಂದು ರಾತ್ರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.

Advertisement

ನೀಲೇಶ್ವರದ ಕೊಯಂಬುರದ ರಾಜೀವ್‌ ಅವರ ಮಾಲಕತ್ವದಲ್ಲಿರುವ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಕಾಸರಗೋಡು ಫಿಶರೀಸ್‌ ರೆಸ್ಕೂ ಬೋಟ್‌ ಹಾಗು ಮಡಕರದ ಮೀನುಗಾರಿಕೆ ಕಾರ್ಮಿಕರು ಸಂಯುಕ್ತವಾಗಿ ಶೋಧ ನಡೆಸುತ್ತಿದ್ದಾಗ ಕಾಂಞಂಗಾಡ್‌ ಚಿತ್ತಾರಿ ಕಡಪ್ಪುರದಲ್ಲಿ ಮೃತದೇಹ ಪತ್ತೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next