Advertisement

Karkala ಮನೆಗೆ ನುಗ್ಗಿ ಕೊಲೆ ಬೆದರಿಕೆ: ಪ್ರಕರಣ ದಾಖಲು

10:20 PM Oct 01, 2023 | Team Udayavani |

ಕಾರ್ಕಳ: ಮನೆಗೆ ನುಗ್ಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರದೀಪ್‌ ಅವರು ನೀಡಿದ ದೂರಿನಂತೆ ಅಲ್ತಾಫ್, ಪ್ರವೀಣ್‌ ಅವರು ಮನೆಯಂಗಳಕ್ಕೆ ಬಂದು ತಾಯಿ ಮತ್ತು ಪತ್ನಿಯನ್ನು ಅವಾಚ್ಯವಾಗಿ ನಿಂದಿಸಿ ದೂಡಿ ಹಾಕಿರುವುದ್ದಲ್ಲದೆ ಕಬ್ಬಿಣದ ರಾಡ್‌ನಿಂದ ಕಿಟಕಿಯ ಗಾಜು ಮುರಿದು, ಮೊಬೈಲ್‌ ಕಿತ್ತುಕೊಂಡು ನಿಮ್ಮ ಮೂವರನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next