Advertisement

ಕಮಲ್‌ ನಾಥ್‌, ಗೆಹಲೋತ್‌, ಬಾಘೇಲ್‌ ಸಂಭಾವ್ಯ ಸಿಎಂಗಳು ?

04:17 PM Dec 12, 2018 | Team Udayavani |

ಭೋಪಾಲ್‌ : ಮಧ್ಯ ಪ್ರದೇಶಕ್ಕೆ ಕಮಲ್‌ ನಾಥ್‌, ರಾಜಸ್ಥಾನಕ್ಕೆ ಅಶೋಕ್‌ ಗೆಹಲೋತ್‌ ಮತ್ತು ಛತ್ತೀಸ್‌ಗಢಕ್ಕೆ ಭೂಪೇಶ್‌ ಬಾಘೇಲ್‌ ನೂತನ ಮುಖ್ಯಮಂತ್ರಿಗಳಾಗುವ ಸಾಧ್ಯತೆಗಳಿವೆ ಎಂದು ಉನ್ನತ ಕಾಂಗ್ರೆಸ್‌ ಮೂಲಗಳು ಹೇಳಿವೆ.

Advertisement

ಈ ಮೂರು ರಾಜ್ಯಗಳಿಗೆ ಸಿಎಂ ಯಾರಾಗಬೇಕು ಎಂಬ ಪ್ರಶ್ನೆ ಕಾಂಗ್ರೆಸ್‌ ಉನ್ನತ ವಯಲದಲ್ಲಿ ಈಗಿನ್ನೂ ಚರ್ಚೆಯಾಗುತ್ತಲೇ ಇದೆಯಾದರೂ ಯಾವುದೇ ನಿರ್ಧಾರ ಇನ್ನೂ ಹೊರಬಂದಿಲ್ಲ. 

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಚಾರಾಭಿಯಾನದ ನೇತೃತ್ವ ವಹಿಸಿದವರು ಕಮಲ್‌ ನಾಥ್‌ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಜ್ಯೋತಿರಾದಿತ್ಯ ಸಿಂದಿಯಾ. 

2018ರ ಎಪ್ರಿಲ್‌ನಲ್ಲೇ, ಪಂಚರಾಜ್ಯ ಚುನಾವಣೆಗೆ ಎಷ್ಟೋ ಮೊದಲೇ, ಕಮಲ್‌ ನಾಥ್‌ ಅವರನ್ನು ಮಧ್ಯ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಪಕ್ಷ ನೇಮಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next