Advertisement

ಜಯಾ ಸಾವಿನ ತನಿಖೆ ಸಿಬಿಐಗೊಪ್ಪಿಸಿ: ಸ್ಟಾಲಿನ್‌

07:40 AM Sep 25, 2017 | Team Udayavani |

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ರಹಸ್ಯ ಬಯಲಾಗಬೇಕೆಂದರೆ, ಕೇಂದ್ರ ಸರ್ಕಾರವು ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಆಗ್ರಹಿಸಿದ್ದಾರೆ. 

Advertisement

ಜಯಾ ಅವರ ಆರೋಗ್ಯದ ಬಗ್ಗೆ ಸುಳ್ಳು ಹೇಳಲಾಗಿತ್ತು ಎಂದು ಸಚಿವ ದಿಂಡಿಗಲ್‌ ಶ್ರೀನಿವಾಸನ್‌ ಅವರು ಬಹಿರಂಗಪಡಿಸಿದ ಬೆನ್ನಲ್ಲೇ ಸ್ಟಾಲಿನ್‌ ಇಂತಹುದೊಂದು ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next