Advertisement

ರಾಷ್ಟ್ರವ್ಯಾಪಿ ಬಂದ್‌ ನಲ್ಲಿ ಗಾಜಿಯಾಬಾದ್‌ ಐಟಿ ನೌಕರರೂ ಭಾಗಿ

12:07 PM Jan 07, 2019 | Team Udayavani |

ಗಾಜಿಯಾಬಾದ್‌ : ಇದೇ ಜನವರಿ 8 ಮತ್ತು 9ರಂದು ನಡೆಯುವ ಎರಡು ದಿನಗಳ ರಾಷ್ಟ್ರ ವ್ಯಾಪಿ ಬಂದ್‌ ಮುಷ್ಕರದಲ್ಲಿ ಗಾಜಿಯಾಬಾದ್‌ ವಲಯದ ಆದಾಯ ತೆರಿಗೆ ನೌಕರರ ಒಕ್ಕೂಟ ಕೂಡ ಪಾಲ್ಗೊಳ್ಳಲಿದೆ.

Advertisement

ಹಳೇ ಪೆನ್ಶನ್‌ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎಂಬುದು ನಾಳೆ ಬಂದ್‌ ಮುಷ್ಕರದಲ್ಲಿರುವ ಬೇಡಿಕೆಗಳಲ್ಲಿ ಒಂದಾಗಿದೆ. 

ಸರಕಾರ ನಮ್ಮ 12 ಅಂಶಗಳ ಬೇಡಿಕೆಯನ್ನು ಕಡೆಗಣಿಸಿದೆ; ಆದುದರಿಂದ ನಾವು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಗಾಜಿಯಾಬಾದ್‌ ಐಟಿ ವಲಯದ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಸಿ ಶುಕ್ಲಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next