Advertisement

Ladakh border; ಶೀಘ್ರವೇ ಭಾರತ, ಚೀನ ಗಸ್ತು: ಸಚಿವ ಜೈಶಂಕರ್‌

01:30 AM Oct 28, 2024 | Team Udayavani |

ಮುಂಬಯಿ: ಪೂರ್ವ ಲಡಾಖ್‌ನ ಗಡಿ ಭಾಗದಲ್ಲಿ ಭಾರತ-ಚೀನ ಸೇನೆ ಹಿಂದೆಗೆತ ಶೀಘ್ರವೇ ಪೂರ್ಣ ಗೊಳ್ಳಲಿದೆ. ಬಳಿಕ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಭಾರತ -ಚೀನ ಗಸ್ತು ಆರಂಭ ಗೊಂಡು 2020ರ ಸಂಘರ್ಷ ಕ್ಕೂ ಮೊದಲಿನ ಸ್ಥಿತಿ ಮರು ಸ್ಥಾಪಿ ಸಲಾಗುವುದು ಎಂದು ಮುಂಬಯಿಯಲ್ಲಿ ವಿದೇ ಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ. ಭಯೋತ್ಪಾದನೆ ಕೃತ್ಯಗಳನ್ನು ಮಟ್ಟಹಾಕು ವಲ್ಲಿ ಭಾರತ ನಿಸ್ಸೀಮನೆಂದು ಜಗತ್ತಿಗೇ ಅರಿವಾಗಿದೆ. ಎಲ್ಲ ಭಯೋತ್ಪಾದಕ ಕೃತ್ಯಗಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. 26/11 ಮುಂಬಯಿ ದಾಳಿ ಸಂದರ್ಭದಲ್ಲಿ ಭಾರತದಿಂದ ಪ್ರತಿಕ್ರಿಯೆಯೇ ಬಂದಿರಲಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next