Advertisement

Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

08:44 PM Sep 22, 2024 | Team Udayavani |

ಹಿರಿಯಡಕ: ಉಡುಪಿ ತಾಲೂಕಿನ ಕೊಡಿಬೆಟ್ಟು ಗ್ರಾ.ಪಂ. ಸದಸ್ಯ ಗಣಪತಿ ಪ್ರಭು (39) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಅವರು ಪತ್ನಿ, 8 ವರ್ಷದ ಪುತ್ರ ಹಾಗೂ 8 ತಿಂಗಳ ಪುತ್ರಿ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಗಣಪತಿ ಪ್ರಭು ಅಂಜಾರು-ಕೊಡಿಬೆಟ್ಟು ಗ್ರಾ.ಪಂ.ನ ಕಾಜರಗುತ್ತು ವಾರ್ಡಿನ ಸದಸ್ಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next