Advertisement

ಶಿವನ ಅವತಾರ ಎಂದು ವೃದ್ಧೆಯ ಕೊಂದ

09:31 PM Aug 06, 2023 | Team Udayavani |

ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಮದ್ಯ ಸೇವಿಸಿದ ಗುಂಗಿನಲ್ಲಿ ತಾನು ಶಿವನ ಅವತಾರ ಬಡಬಡಿಸಿಕೊಂಡು ಎಂದು ಪ್ರತಾಪ್‌ ಸಿಂಗ್‌ ಎಂಬಾತ 85 ವರ್ಷದ ವೃದ್ಧೆಯನ್ನು ಛತ್ರಿಯಲ್ಲಿ ಥಳಿಸಿದ್ದಾನೆ. ಆತನ ಜತೆಗೆ ಇನ್ನೂ ಮೂವರು ಪ್ರತಾಪ್‌ಗೆ ಸಾಥ್‌ ನೀಡಿದ್ದರು ಎಂದು ಆರೋಪಿಸಲಾಗಿದೆ.

Advertisement

ಹೊಡೆತ ತಾಳಲಾರದೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಘಟನೆಯ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next