Advertisement

ಮೂಡಬಿದಿರೆಗೆ ‘ಸರಕಾರಿ ಶಾಲೆ ಉಳಿಸಿ ಅಭಿಯಾನ ರಥ’

12:03 PM Sep 06, 2018 | Team Udayavani |

ಮೂಡಬಿದಿರೆ: ಬಂಟ್ವಾಳ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್‌ ಕ್ಲಬ್‌ ಆಯೋಜಿಸಿರುವ ‘ರಾಜ್ಯದ ಸರಕಾರಿ ಶಾಲೆ ಉಳಿಸಿ ಅಭಿಯಾನ ರಥ ಯಾತ್ರೆಯು ಬುಧವಾರ ಮೂಡಬಿದಿರೆಗೆ ಆಗಮಿಸಿತು. ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ತಹಶೀಲ್ದಾರ್‌ ರಶ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಎಸ್‌.ಎಂ. ಅವರು ಅರಮನೆ ಬಾಗಿಲು ಬಳಿಯಿರುವ ಪದ್ಮಾವತಿ ಕಲಾ ಮಂದಿರದ ಬಳಿಕ ರಥವನ್ನು ಬರ ಮಾಡಿಕೊಂಡರು.

Advertisement

ಶ್ರೀದುರ್ಗಾ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌, ಸದಸ್ಯರಾದ ಪುರುಷೋತ್ತಮ ಅಂಚನ್‌, ಸಂದೀಪ್‌ ಸಾಲ್ಯಾನ್‌, ಪುರುಷೋತ್ತಮ ಸಾಲ್ಯಾನ್‌, ರಾಮಚಂದ್ರ ಕರೆಂಕಿ, ವಿಠ್ಠಲ ಡಿ.ಅಮೀನ್‌, ನವೀನ್‌ ಸೇಸಗುರಿ, ನಾಗೇಶ್‌ ಕರೆಂಕಿ, ಪ್ರವೀಣ್‌ ಅಲಂಗಾರು, ನವೀನ್‌ ಪಾಣೆ ಮಂಗಳೂರು, ಉದಯ ಕುಮಾರ್‌, ದೀಪಕ್‌ ಸಾಲ್ಯಾನ್‌, ಮೂಡಬಿದಿರೆ ಕ್ಷೇತ್ರ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next