Advertisement
ದಿಢೀರ್ ವಿದ್ಯಾರಣ್ಯಪುರಂನ ಶಾಸಕರ ಕಚೇರಿಯ ಬಳಿ ಬಂದ ಪ್ರೇಮ ಕುಮಾರಿ ಶಾಸಕರು ನನಗೆ ಲೈಫ್ ನೀಡಬೇಕು.ನಾನು ಚುನಾವಣೆಯಲ್ಲಿ ಸ್ಪರ್ಧಿಸದೆ ಕೃಷ್ಣ ರಾಜ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆ. ಅವರಿಂದಾಗಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಕೆಲಸ ಕಳೆದುಕೊಂಡು ಪೋಷಕರ ಆಶ್ರಯದಲ್ಲಿದ್ದೇನೆ. ಅವರು ನನ್ನ ಪತಿ ಅವರು ನನಗೆ ಜೀವನ ನೀಡಿ ಪ್ರಕರಣಕ್ಕೆ ಶುಭಾಂತ್ಯ ಹಾಡಬೇಕು ಎಂದು ಕೇಳಿಕೊಂಡಿದ್ದಾರೆ.
Advertisement
ಲೈಫ್ ಕೊಡಿ ..!; ಎಂಎಲ್ಎ ರಾಮ್ದಾಸ್ ಕಚೇರಿ ಮುಂದೆ ಪ್ರೇಮ ಕುಮಾರಿ
03:23 PM Jun 21, 2018 | |
Advertisement
Udayavani is now on Telegram. Click here to join our channel and stay updated with the latest news.