Advertisement
ಈ ಸಂದರ್ಭದಲ್ಲಿ ಅವರು ಮಾತನಾಡಿ, ಬಾಲ್ಯದಲ್ಲೇ ನನ್ನನ್ನು ಭಗವದ್ಗೀತೆ ಆಕರ್ಷಿಸಿತ್ತು. ಅದರ ಶ್ಲೋಕಗಳು ಹೆಚ್ಚಿನ ಪ್ರಭಾವ ಬೀರಿದ್ದವು ಎಂದು ಹೇಳುತ್ತಾ ಉತ್ಖನನದಲ್ಲಿ ಪಾಲ್ಗೊಂಡಿದ್ದ ತಮ್ಮ ಪ್ರಮುಖ ಅನುಭವಗಳನ್ನು ವಿವರಿಸಿದರು. ಮನೋವ್ಯಾಧಿಗಳು ದಿನೇದಿನೇ ಹೆಚ್ಚಾಗುತ್ತಿರುವ ಈ ಕಾಲ ಘಟ್ಟದಲ್ಲಿ ಗೀತೆಯೊಂದೇ ಅದಕ್ಕೆ ಸೂಕ್ತ ಪರಿಹಾರ ಎಂದರು.
Advertisement
Udupi ಮನೋವ್ಯಾಧಿಗೆ ಗೀತೆಯೊಂದೇ ಪರಿಹಾರ: ಕೆ.ಕೆ. ಮೊಹಮ್ಮದ್
11:53 PM Dec 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.