Advertisement

Gangavathi: ಆನೆಗೊಂದಿ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಪ್ರಯುಕ್ತ ಗರುಡ ಮಹೋತ್ಸವ

12:46 PM Apr 11, 2023 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಆನೆಗೊಂದಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಎ.11ರ ಮಂಗಳವಾರ ಗರುಡ ಉತ್ಸವ ಗ್ರಾಮದ  ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಜರುಗಿತು.

Advertisement

ಬೆಳಗಿನ ಜಾವ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಏ. 12 ರಂದು ಜರುಗಲಿದ್ದು, ಅದರ ಮುನ್ನಾ ದಿನ ಗರುಡೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಗರುಡ ಉತ್ಸವದಲ್ಲಿ ರಾಜಮನೆತನದ ಲಲಿತರಾಣಿ ಶ್ರೀರಂಗದೇವರಾಯಲು, ಶ್ರೀ ಕೃಷ್ಣದೇವರಾಯರು, ಕುಪ್ಪರಾಜು, ಶ್ರೀ ಹರಿಹರದೇವರಾಯಲು, ಗ್ರಾ.ಪಂ.ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ ಗ್ರಾಮದ ಹಿರಿಯರು ಯುವಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next