Advertisement

ಅರಣ್ಯ ಸಂಪತ್ತು ರಕ್ಷಣೆಗೆ ದೃಢ ಸಂಕಲ್ಪ ಮಾಡಿ

06:56 PM Jul 05, 2021 | Team Udayavani |

ಚಿಕ್ಕಬಳ್ಳಾಪುರ: ಸತತ ಬರಗಾಲದಿಂದತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವಅರಣ್ಯ ಸಂಪತ್ತು ಸಂರಕ್ಷಣೆ ಮಾಡಲು ಯುವಕರುದೃಢಸಂಕಲ್ಪ ಮಾಡಬೇಕೆಂದು ಹಸಿರುಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಮಧು ಸಲಹೆ ನೀಡಿದರು.

Advertisement

ಹಸಿರು ಸ್ವಯಂಸೇವಾ ಸಂಸ್ಥೆಯಿಂದ ಪಾಪಾಗ್ನಿಮಠದ ದೇವಾಲಯದ ಆವರಣದಲ್ಲಿ ನಕ Òತ್ರವನವನ್ನು ಮಾಡುವುದರ ಮೂಲಕ ವಿವಿಧ ತಳಿಯಸಸಿಗಳನ್ನು ನೆಟ್ಟು ಮಾತನಾಡಿದರು. ಮನುಷ್ಯನಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತ್ತು ನಾಶವಾಗುತ್ತಿದೆ.

ಇದರ ಪರಿಣಾಮ ಪ್ರಕೃತಿಕೋಪದಿಂದ ಅನೇಕ ರೀತಿಯ ಕಷ್ಟಗಳನ್ನುಎದುರಿಸುವಂತಹವಾತಾವರಣನಿರ್ಮಾಣವಾಗಿದೆಎಂದು ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿಹಸಿರುಸ್ವಯಂಸೇವಾಸಂಸ್ಥೆಯಮಾರ್ಗದರ್ಶಕ ಮಹಾಂತೇಶ್‌ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಸಿರುಮಯಮಾಡಲು ಸಂಸ್ಥೆಯ ಪದಾಧಿಕಾರಿಗಳುಪ್ರಾಮಾಣಿಕವಾಗಿ ಸೇವೆ ಸಲ್ಲಿಸುತಿದ್ದಾರೆ.

ಪರಿಸರಸಂರಕ್ಷಣೆ ಮಾಡುವ ಜೊತೆಗೆ ಜಿಲ್ಲೆಯ ಪ್ರಾಚೀನಧಾರ್ಮಿಕ ಕೇಂದ್ರಗಳನ್ನು ಸಹಪುನÍàತ ೆc ನಗೊಳಿಸುವ ಕೆಲಸವ®ು° ‌ ಸಹಮಾಡುತ್ತಿದ್ದಾರೆ ಎಂ¨ು ವಿ‌ ವರಿಸಿದರು.ಕಾರ್ಯಕ್ರಮದಲ್ಲಿ ರಂಜಿತ್‌, ಮಠದಪುರೋಹಿತರು, ಮಹಾನ್‌, ಪ್ರಣವ್‌, ಶಮಂತ್‌,ಅಶೋಕ್‌, ಶುಕುಮಾರ್‌, ಭರತ್‌, ಹೇಮಂತ್‌,ಪರಮೇಶಿ, ಶಿಕಕ ‌Ò ಎಸ್‌.ಕೆ.ರಮೇಶ್‌ ಮತ್ತಿತರರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next