Advertisement

ಸೋಮವಾರವೇ ಹಣಕಾಸು ವಿಧೇಯಕ ಮಂಡನೆ: ಬಿಎಸ್‌ ವೈ

09:37 AM Jul 29, 2019 | keerthan |

ಬೆಂಗಳೂರು: ನಾವು ಸೋಮವಾರ ವಿಶ್ವಾಸಮತವನ್ನು ಖಂಡಿತವಾಗಿ ಗೆಲ್ಲುತ್ತೇವೆ. ಸೋಮವಾರದಂದೇ ಹಣಕಾಸು ವಿಧೇಯಕವನ್ನು ಮಂಡನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ ವೈ, ಹಣಕಾಸು ವಿಧೇಯಕ ಮಂಡನೆಯಾಗಬೇಕಾದ ಅಗತ್ಯವಿರುವುದರಿಂದ ಸೋಮವಾರವೇ ಮಂಡಿಸುತ್ತೇವೆ. ಬೆಳಗ್ಗೆ ವಿಶ್ವಾಸ ಮತ ಮಂಡನೆ ನಡೆಸುತ್ತೇವೆ. ನಂತರ ಹಣಕಾಸು ಬಿಲ್‌ ಮಂಡಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next