Advertisement

ತೊಡಿಕಾನ ದೇವಸ್ಥಾನಕ್ಕೆ ತಬಲಾ ನಾಣಿ, ಗೋವಿಂದೇ ಗೌಡ ಭೇಟಿ

01:06 PM Jan 11, 2021 | Team Udayavani |

ಅರಂತೋಡು: ದಕ್ಷಿಣ ಕನ್ನಡ ಜಿಲ್ಲೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹಾಸ್ಯ ನಟ‌ ತಬಲಾ ನಾಣಿ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡ (ಜಿ.ಜಿ) ಭೇಟಿ ನೀಡಿದರು.

Advertisement

ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಅವರು ದೇವರ ಪ್ರಸಾದ ಸ್ವೀಕರಿಸಿದರು. ಮತ್ಸ್ಯ ತೀರ್ಥ ಹೊಳೆಯಲ್ಲಿರುವ ದೇವರ ಮೀನುಗಳನ್ನು ವೀಕ್ಷಿಸಿ ಅವುಗಳಿಗೆ ಆಹಾರ ಹಾಕಿದರು.

ಇದನ್ನೂ ಓದಿ:ಸಿಡ್ನಿಯಲ್ಲಿ ಗೆದ್ದ ‘ಟೆಸ್ಟ್ ಕ್ರಿಕೆಟ್’: ವಿಹಾರಿ ವೀರೋಚಿತ ಹೋರಾಟ; ಪಂದ್ಯ ಉಳಿಸಿದ ಭಾರತ

ಬಳಿಕ ಸತ್ತಮುತ್ತಲ ಪರಿಸರವನ್ನು ವೀಕ್ಷಿಸಿ ಸಂತೋಷಗೊಂಡು ನಂತರ ಮೈಸೂರಿಗೆ ಹಿಂದಿರುಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next