Advertisement

ಸಿಎಂ ಭರವಸೆ ಬಳಿಕ ಮರಳಿ ಮನೆಗೆ ಬಂದ ರೈತರು

06:15 AM Nov 05, 2018 | Team Udayavani |

ಬೈಲಹೊಂಗಲ: ಎಕ್ಸಿಸ್‌ ಬ್ಯಾಂಕ್‌ ನೀಡಿದ ಬಂಧನ ವಾರೆಂಟ್‌ಗೆ ಹೆದರಿ ತಲೆಮರೆಸಿಕೊಂಡಿದ್ದ ಏಣಗಿ ಗ್ರಾಮದ ರೈತರು ಭಾನುವಾರ ಸಿಎಂ, ಜಿಲ್ಲಾಧಿಕಾರಿ, ಎಸ್‌ಪಿ ಮೂಲಕ ಬಂಧಿಸದಂತೆ ಭರವಸೆ ನೀಡಿದ್ದರಿಂದ ಗ್ರಾಮಕ್ಕೆ ಮರಳಿದ್ದಾರೆ. 

Advertisement

ಬಂಧನ ವಾರೆಂಟ್‌ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾದ ನಂತರ ಸಿಎಂ ಕುಮಾರಸ್ವಾಮಿಯವರು ಭಾನುವಾರ ಮಧ್ಯಾಹ್ನ ರೈತರನ್ನು ಬಂಧಿಸದಂತೆ ಆದೇಶ ಹೊರಡಿಸಿದರು. ನಂತರ, ರೈತರು ತಮ್ಮ ಮನೆಗಳಿಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next