Advertisement
ಸದಾ ಸ್ಪಷ್ಟರೂಪಗಳನ್ನೇ ಆಧರಿಸಿದ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದ ರಮೇಶ್ ಅವರು ಈ ಪ್ರದರ್ಶನದಲ್ಲಿ ಅಮೂರ್ತ ಕಲಾಕೃತಿಗಳನ್ನು ಇಟ್ಟಿದ್ದು, ತಮಗೆ ಸದಾ ಕಾಡುತ್ತಿದ್ದ ಅಕ್ವೇರಿಯಂ, ಪಕ್ಷಿ, ಪ್ರಾಣಿಗಳನ್ನೇ ವಿಷಯಗಳನ್ನಾಗಿ ಬಳಸಿಕೊಂಡಿರುವುದು ಗಮನ ಸೆಳೆಯುವಂತಿವೆ.
Advertisement
ಎಕ್ಸ್ಪ್ರೆಷನ್ ಅಮೂರ್ತ ಕಲಾಕೃತಿಗಳ ಪ್ರದರ್ಶನ
12:02 PM May 18, 2018 | |
Advertisement
Udayavani is now on Telegram. Click here to join our channel and stay updated with the latest news.