Advertisement

ಕೇರ್‌ ಸೆಂಟರ್‌ಗೆ ಚಾಲನೆ

02:08 PM May 27, 2021 | Team Udayavani |

ಬೆಂಗಳೂರು: ಪುಲಿಕೇಶಿ ನಗರ ವಿಧಾನಸಭೆಕ್ಷೇತ್ರದ ಶಾದಾಬ್‌ ಶಾಹಿ ಮಹಲ್‌ನಲ್ಲಿ 60ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗೆಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಚಾಲನೆನೀಡಿದರು.ಈ ವೇಳೆ ಮಾತನಾಡಿದಡಾ.ಕೆ.ಸುಧಾಕರ್‌, ಕೊರೊನಾಸೋಂಕಿತರಿಗೆ ಅಗತ್ಯವಾದವ್ಯವಸ್ಥೆ ಒಳಗೊಂಡಿರುವ ಕೋವಿಡ್‌ ಕೇರ್‌ ಸೆಂಟರ್‌ನಿಂದ ಈಸುತ್ತಮುತ್ತಲ ಭಾಗದವರಿಗೆಅನುಕೂಲವಾಗಲಿದೆ ಎಂದರು.

Advertisement

ಅಲ್ಪಸಂಖ್ಯಾತರ ಸಮುದಾಯದವರೇಹೆಚ್ಚಾಗಿ ವಾಸಿಸುವ ಟ್ಯಾನರಿ ರಸ್ತೆಯಲ್ಲಿಸ್ಥಾಪಿಸಲಾಗಿರುವ ಕೋವಿಡ್‌ ಕೇರ್‌ಸೆಂಟರ್‌ನಲ್ಲಿ ಮಾಡಲಾಗಿರುವ ವ್ಯವಸ್ಥೆಗಳಬಗ್ಗೆ ಮಾಹಿತಿ ಪಡೆದುಮೆಚ್ಚುಗೆ ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷಸಲೀಂಆಹಮದ್‌, ರಾಜ್ಯಸಭೆಸದಸ್ಯ ನಾಸೀರ್‌ ಹುಸೇನ್‌,ಮಾಜಿ ಸಚಿವ ಜಮೀರ್‌ಅಹಮದ್‌, ಶಾಸಕರಾದಅಖಂಡ  ಶ್ರೀನಿವಾಸಮೂರ್ತಿ, ಅರ್ಷದ್‌ರಿಜ್ವಾನ್‌, ಮೌಲಾನಾ ಸಗೀರ್‌ ಅಹ್ಮದ್‌ಖಾನ್‌, ರಶೀದಿ ಸಾಹೇಬ್‌ , ಪರಿಷತ್‌ಸದಸ್ಯ ನಸೀರ್‌ ಅಹಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next