Advertisement

ನೇಕಾರರಿಗೆ ದಿನಸಿ ಕಿಟ್‌ ವಿತರಣೆ

03:44 PM May 10, 2020 | Suhan S |

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಬಡ ನೇಕಾರರು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ತೊಂದರೆ ಅನುಭವಿಸುತ್ತಿದ್ದು, ಕೊಪ್ಪಳ ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆಯ ಶ್ರೀನಿವಾಸ ಹ್ಯಾಟಿ ಹಾಗೂ ಇತರರು ಕಿನ್ನಾಳ ಗ್ರಾಮಕ್ಕೆ ತೆರಳಿ ನೇಕಾರರ ಓಣಿಯ ಕೌಲಪೇಟೆಯ ಕಾಶಿ ವಿಶ್ವನಾಥ ಮಂದಿರದಲ್ಲಿ 150 ಕುಟುಂಬಕ್ಕೆ ದಿನಸಿ ಸಾಮಗ್ರಿಗಳ ಕಿಟ್‌ ವಿತರಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next