Advertisement

ದಿವ್ಯಾಂಗರಿಗೆ ಆಹಾರದ ಕಿಟ್‌ ವಿತರಣೆ

08:00 PM Jun 21, 2021 | Team Udayavani |

ದೊಡ್ಡಬಳ್ಳಾಪುರ: ಇಲ್ಲಿನ ಗ್ರಾಮೀಣಾಭ್ಯುದಯ ಸೇವಾಸಂಸ್ಥೆಯಿಂದ200 ಮಂದಿ ದಿವ್ಯಾಂಗರಿಗೆ ಆಹಾರದ ಸಾಮಗ್ರಿ ಕಿಟ್‌ಗಳನ್ನು ವಿತರಿಸಲಾಯಿತು.

Advertisement

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷಟಿ.ವಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ದಿವ್ಯಾಂಗರು ಎಚ್ಚರಿಕೆ ವಹಿಸಬೇಕು. ಕೊವಿಡ್‌ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಆರೋಗ್ಯವನ್ನುಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮೀಣಾಭ್ಯುದಯ ಸೇವಾ ಸಂಸ್ಥೆಯು ವಿಕಲಚೇತನರ ಸೇವೆಯನ್ನು ಶ್ಲಾಘಿಸಿದರು. ಎಸ್‌ಎಸ್‌ಘಾಟಿ ಗ್ರಾಪಂ ಅಧ್ಯಕ್ಷ ಪ್ರಸಾದ್‌, ಗ್ರಾಮೀಣಅಭ್ಯುದಯ ಸೇವಾ ಸಂಸ್ಥೆ ಸಂಸ್ಥಾಪಕ ಗೋಪಾಲ್‌ ನಾಯಕ್‌,ಕಾರ್ಯದರ್ಶಿ ಅಮಲಿ ನಾಯಕ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next