Advertisement

ಮೈಸೂರು: ಜಿಂಕೆಗಳನ್ನು ಕೊಂದು ಅಡುಗೆ ತಯಾರಿಸುತ್ತಿದ್ದ 6 ಮಂದಿಯ ಬಂಧನ

06:44 PM Jan 07, 2021 | Team Udayavani |

ಮೈಸೂರು: ಅಕ್ರಮವಾಗಿ ಜಿಂಕೆಯನ್ನು ಕೊಂದು ಜಿಂಕೆ ಮಾಂಸದಿಂದ ಅಡುಗೆ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

Advertisement

ಬಂಡೀಪುರ ಹುಲಿ ಸಂರಕ್ಣಿತಾರಣ್ಯ ಪ್ರದೇಶ ಓಕಾಂರ ವಲಯದ ನಾಗಣಪುರ ಬ್ಲಾಕ್ 2 ಅರಣ್ಯ ಪ್ರದೇಶದಲ್ಲಿ ಬಂದೂಕಿನಿಂದ 3 ಜಿಂಕೆ 1 ಮೂಲವನ್ನು ಅಕ್ರಮವಾಗಿ ಕೊಂದು ಅಡುಗೆ ತಯಾರು ಮಾಡುತ್ತಿದ 6 ಮಂದಿ ಆರೋಪಿಗಳನ್ನು ಓಂಕಾರ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿ ವಾಹನ ಮತ್ತು ಬಂದೂಕನ್ನು ವಶ ಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಸೋಮವಾರಪೇಟೆ ತಾಲ್ಲೂಕಿನ ಚೌಡಲು ಗ್ರಾಮದ ವಿದ್ಯಾಸಾಗರ್, ರವೀಂದ್ರ( 41), ಯಶೋಧರ ( 34), ಪ್ರಸನ್ನ ( 38), ಸುಜೀತ್ (34), ಕುಶಾಲಪ್ಪ (45) ಬಂಧಿತರು. ಇವರನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ

ಇದನ್ನೂ ಓದಿ:ಜ.8-9ಕ್ಕೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Advertisement

Udayavani is now on Telegram. Click here to join our channel and stay updated with the latest news.

Next