Advertisement

ಎಬಿಡಿ ವಿಲಿಯರ್ಸ್ ಮೇಲೆ ಚೆಂಡು ವಿರೂಪಗೊಳಿಸಿದ ಗಂಭೀರ ಆರೋಪ

03:01 PM May 29, 2017 | Team Udayavani |

ಸೌಥಾಂಪ್ಟನ್‌: ಇಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ 2ನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ ಚೆಂಡು ವಿರೂಪಗೊಳಿಸಿದ ದೂರು ಕೇಳಿ ಬಂದಿದೆ. ಈ ಬೆನ್ನಲ್ಲೇ ತನ್ನ ಮೇಲಿನ ಆರೋಪವನ್ನು ಡಿ
ವಿಲಿಯರ್ ತಳ್ಳಿ ಹಾಕಿದ್ದಾರೆ. μàಲ್ಡ್‌ ಅಂಪೈರ್‌ಗಳಾದ ಕ್ರೀಸ್‌ ಗಫಾನಿ ಹಾಗೂ ರಾಬ್‌ ಬೇಲಿ ವಿರುದ್ಧ ಎಬಿಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 33 ಓವರ್‌ ನಂತರ ಇಂತಹದೊಂದು ಘಟನೆ ನಡೆದಿದೆ. ಚೆಂಡು ಅದಾಗಲೇ ನೈಜತೆ ಕಳೆದುಕೊಂಡಿತು. ಈ ಕುರಿತಂತೆ ಮೊದಲೇ ಅಂಪೈರ್‌ ಗಮನಕ್ಕೆ ತಂದಿದ್ದೆ ಎಂದು ಅವರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next