Advertisement

ಮದುವೆ ನಿರಾಕರಿಸಿದ್ದ ಯುವತಿಯ ಕೊಲೆ ಮಾಡಿ ವಿಷ ಸೇವಿಸಿದ್ದ ಯುವಕನೂ ಸಾವು

11:57 AM Dec 23, 2022 | Team Udayavani |

ದಾವಣಗೆರೆ: ಮದುವೆಯಾಗಲು ನಿರಾಕರಿಸಿದ್ದರಿಂದ ಕುಪಿತಗೊಂಡು ಅತ್ಯಂತ ಬರ್ಬರವಾಗಿ ಯುವತಿಯ ಹತ್ಯೆ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಶುಕ್ರವಾರ ಸಾವನ್ನಪಿದ್ದಾನೆ.

Advertisement

ಯುವತಿಯ ಕೊಲೆ ಮಾಡಿ ವಿಷ ಸೇವಿಸಿದ್ದ ಹರಿಹರ ಮೂಲದ ಸಾದತ್ ಮೃತಪಟ್ವವನು.

ಇದನ್ನೂ ಓದಿ:ಟ್ರಾಫಿಕ್‌ ಜಾಮ್‌ನಿಂದ ಬೇಸತ್ತು ಬಾಂಬ್‌ ಬೆದರಿಕೆ! ಬಿಟೆಕ್‌ ವಿದ್ಯಾರ್ಥಿ ಬಂಧನ

ಗುರುವಾರ ಚರ್ಚ್ ರಸ್ತೆಯಲ್ಲಿ ಚಾಂದ್ ಸುಲ್ತಾನ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಸಾದತ್ ಕೊಲೆ ಮಾಡಿ, ಪರಾರಿಯಾಗಿದ್ದನು. ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next